|
ಮನಃಶಾಂತಿ
ಶ್ರೇಷ್ಠ ಕಾರ್ಯವನ್ನು ಮಾಡಲು ಬಹಳ ತಡ ಮಾಡಬಾರದು. ಅಂತೆಯೇ ಅದರಲ್ಲಿ ತಪ್ಪು ಕಂಡು ಹಿಡಿಯಬಾರದು. ಇದೇ ಮನಃಶಾಂತಿಯನ್ನು ಪಡೆಯುವ ಏಕೈಕ ಮಾಧ್ಯಮವಾಗಿದೆ.
|
|
ಏಕಾಗ್ರತೆಯ ಮಹತ್ವ
ಸತತ ವಿಚಾರ ಮಾಡುವುದು ಹಾಗೂ ಚಂಚಲತೆಯು ಮನಸ್ಸಿನ ಗುಣಧರ್ಮವಾಗಿರುವುದರಿಂದ ಏಕಾಗ್ರತೆಯನ್ನು ಗಳಿಸುವುದು ಕಷ್ಟಕರವಾಗಿದೆ. ಪ್ರತಿದಿನ ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಗೊಳಿಸಲು ಸಹಾಯವಾಗುತ್ತದೆ.
|
|
ಪರೀಕ್ಷೆಯ ಪ್ರಶ್ನೆಯನ್ನು ವಿರೋಧಿಸಿ ತುಂಬಿದ ಸಭಾಗೃಹದಿಂದ ಹೊರನಡೆದ ರಾಷ್ಟ್ರಾಭಿಮಾನಿ ಸುಭಾಷಚಂದ್ರ ಬೋಸ್
ಐ.ಸಿ.ಎಸ. ಪರೀಕ್ಷೆಯ ನಂತರ ಭಾರತಕ್ಕೆ ಮರಳಿದ ಸುಭಾಷ ಒಂದು ಲಿಖಿತ ಪರೀಕ್ಷೆಯನ್ನು ಉತ್ತರಿಸುವಾಗ ನಡೆದ ಘಟನೆ!
|
|
ಗೋಪಾಲಕೃಷ್ಣ ಗೋಖಲೆಯ ಸತ್ಯವಂತಿಕೆ
ಗೋಪಾಲಕೃಷ್ಣ ಗೋಖಲೆಯವರು ಪ್ರಸಿದ್ಧ ಸಮಾಜ ಸುಧಾರಕರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದ ಅವರ ಜೀವನದ ಕೆಲವು ಘಟನೆಗಳು ಇಲ್ಲಿ ನೀಡುತ್ತಿದ್ದೇವೆ.
|
|
ಸಮಯದ ಮಹತ್ವ
ಕ್ರಾಂತಿಕಾರರ ಮಾಲಿಕೆಯಲ್ಲಿ ಚಾಪೆಕರ ಸೋದರರ ಹೆಸರನ್ನು ಅತ್ಯಂತ ಆದರದಿಂದ ಹೇಳಲಾಗುತ್ತದೆ. ಮೂರೂ ಸಹೋದರರು ರಾಷ್ಟ್ರಕ್ಕಾಗಿ ನಗುತ್ತಲೇ ...
|
|
ಸ್ವಾಮಿ ವಿವೇಕಾನಂದ
ನರೇಂದ್ರನು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ ಧರ್ಮಪ್ರಸಾರ ಮತ್ತು ಕೇವಲ ಹಿಂದೂಸ್ಥಾನದಲ್ಲಿ ಅಲ್ಲದೇ ಸಪ್ತಸಾಗರದಾಚೆಗೂ ’ಸನಾತನ ಧರ್ಮ’ದ ಧ್ವಜವನ್ನು ಆರಿಸುವಂತಾಗುವುದು
|
|
ನನ್ನ ಹತ್ತಿರ ಭಯಂಕರ ಆಯುಧಗಳಿವೆ ! - ಸ್ವಾ. ಸಾವರಕರ
ಲಂಡನ್ ನಗರದಲ್ಲಿ ಒಂದು ದಿನ ಗುಪ್ತಚರರು ಸ್ವಾ. ಸಾವರಕರರನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಕೇಳಿದರು, "ಮಹಾಶಯರೇ, ಕ್ಷಮಿಸಿರಿ. ನಮಗೆ ನಿಮ್ಮ ಬಗ್ಗೆ ಸಂಶಯವಿದೆ.
|
|
ದೃಢನಿಶ್ಚಯಿ ವಿವೇಕಾನಂದ
ಜಯಪುರದಲ್ಲಿರುವಾಗ ಸ್ವಾಮಿ ವಿವೇಕಾನಂದರು ಪಾಣಿನಿಯ ಸಂಸ್ಕೃತ ವ್ಯಾಕರಣ ಕಲಿಯಲು ಅಲ್ಲಿಯ ಒಬ್ಬ ಪ್ರಸಿದ್ಧ ಪಂಡಿತರ ಬಳಿ ಹೋಗುತ್ತಿದ್ದರು.
|