Select Language : Marathi , Hindi , English  
Advanced Search


Get latest articles from this category as an RSS Feed

ರಾಷ್ಟ್ರಪುರುಷರ ಕಥೆಗಳು




Page 1 of 1
Article Image ಮನಃಶಾಂತಿ
ಶ್ರೇಷ್ಠ ಕಾರ್ಯವನ್ನು ಮಾಡಲು ಬಹಳ ತಡ ಮಾಡಬಾರದು. ಅಂತೆಯೇ ಅದರಲ್ಲಿ ತಪ್ಪು ಕಂಡು ಹಿಡಿಯಬಾರದು. ಇದೇ ಮನಃಶಾಂತಿಯನ್ನು ಪಡೆಯುವ ಏಕೈಕ ಮಾಧ್ಯಮವಾಗಿದೆ.

Article Image ಏಕಾಗ್ರತೆಯ ಮಹತ್ವ
ಸತತ ವಿಚಾರ ಮಾಡುವುದು ಹಾಗೂ ಚಂಚಲತೆಯು ಮನಸ್ಸಿನ ಗುಣಧರ್ಮವಾಗಿರುವುದರಿಂದ ಏಕಾಗ್ರತೆಯನ್ನು ಗಳಿಸುವುದು ಕಷ್ಟಕರವಾಗಿದೆ. ಪ್ರತಿದಿನ ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಗೊಳಿಸಲು ಸಹಾಯವಾಗುತ್ತದೆ.

Article Image ಪರೀಕ್ಷೆಯ ಪ್ರಶ್ನೆಯನ್ನು ವಿರೋಧಿಸಿ ತುಂಬಿದ ಸಭಾಗೃಹದಿಂದ ಹೊರನಡೆದ ರಾಷ್ಟ್ರಾಭಿಮಾನಿ ಸುಭಾಷಚಂದ್ರ ಬೋಸ್
ಐ.ಸಿ.ಎಸ. ಪರೀಕ್ಷೆಯ ನಂತರ ಭಾರತಕ್ಕೆ ಮರಳಿದ ಸುಭಾಷ ಒಂದು ಲಿಖಿತ ಪರೀಕ್ಷೆಯನ್ನು ಉತ್ತರಿಸುವಾಗ ನಡೆದ ಘಟನೆ!

Article Image ಗೋಪಾಲಕೃಷ್ಣ ಗೋಖಲೆಯ ಸತ್ಯವಂತಿಕೆ
ಗೋಪಾಲಕೃಷ್ಣ ಗೋಖಲೆಯವರು ಪ್ರಸಿದ್ಧ ಸಮಾಜ ಸುಧಾರಕರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದ ಅವರ ಜೀವನದ ಕೆಲವು ಘಟನೆಗಳು ಇಲ್ಲಿ ನೀಡುತ್ತಿದ್ದೇವೆ.

Article Image ಸಮಯದ ಮಹತ್ವ
ಕ್ರಾಂತಿಕಾರರ ಮಾಲಿಕೆಯಲ್ಲಿ ಚಾಪೆಕರ ಸೋದರರ ಹೆಸರನ್ನು ಅತ್ಯಂತ ಆದರದಿಂದ ಹೇಳಲಾಗುತ್ತದೆ. ಮೂರೂ ಸಹೋದರರು ರಾಷ್ಟ್ರಕ್ಕಾಗಿ ನಗುತ್ತಲೇ ...

Article Image ಸ್ವಾಮಿ ವಿವೇಕಾನಂದ
ನರೇಂದ್ರನು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ ಧರ್ಮಪ್ರಸಾರ ಮತ್ತು ಕೇವಲ ಹಿಂದೂಸ್ಥಾನದಲ್ಲಿ ಅಲ್ಲದೇ ಸಪ್ತಸಾಗರದಾಚೆಗೂ ’ಸನಾತನ ಧರ್ಮ’ದ ಧ್ವಜವನ್ನು ಆರಿಸುವಂತಾಗುವುದು

Article Image ನನ್ನ ಹತ್ತಿರ ಭಯಂಕರ ಆಯುಧಗಳಿವೆ ! - ಸ್ವಾ. ಸಾವರಕರ
ಲಂಡನ್ ನಗರದಲ್ಲಿ ಒಂದು ದಿನ ಗುಪ್ತಚರರು ಸ್ವಾ. ಸಾವರಕರರನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಕೇಳಿದರು, "ಮಹಾಶಯರೇ, ಕ್ಷಮಿಸಿರಿ. ನಮಗೆ ನಿಮ್ಮ ಬಗ್ಗೆ ಸಂಶಯವಿದೆ.

Article Image ದೃಢನಿಶ್ಚಯಿ ವಿವೇಕಾನಂದ
ಜಯಪುರದಲ್ಲಿರುವಾಗ ಸ್ವಾಮಿ ವಿವೇಕಾನಂದರು ಪಾಣಿನಿಯ ಸಂಸ್ಕೃತ ವ್ಯಾಕರಣ ಕಲಿಯಲು ಅಲ್ಲಿಯ ಒಬ್ಬ ಪ್ರಸಿದ್ಧ ಪಂಡಿತರ ಬಳಿ ಹೋಗುತ್ತಿದ್ದರು.

Page 1 of 1



Sort Articles
Sort By In
Itihas
Vadhdivas
Participate

 
Subscribe to Balsanskar Newsletter
Email:
Visit this group