|
ಸಂತ ತುಕಾರಾಮ ಮಹಾರಾಜರ ಬುದ್ಧಿಯ ಸೂಕ್ಷ್ಮತೆ
ನಾವು ಈ ಕಥೆಯ ಮೂಲಕ ಸಾಮಾನ್ಯ ಮನುಷ್ಯನಂತೆ ಕಾಣುವ ಸಂತ ತುಕಾರಾಮ ಮಹಾರಾಜರು ಜನಹಿತಕ್ಕಾಗಿ ಈ ಜ್ಞಾನವನ್ನು ಹೇಗೆ ಉಪಯೋಗಿಸಿದರು ಎಂಬುದನ್ನು ತಿಳಿಯೋಣ.
|
|
ಸದ್ಗುರು ಕೃಪೆ
ಗೆಳೆಯರೇ, ಈ ಕಥೆಯು ಶ್ರೀ ದತ್ತಗುರುಗಳ ಮೂರನೇ ಅವತಾರ, ಶ್ರೀ ಅಕ್ಕಲಕೋಟೆ ಸ್ವಾಮೀ ಸಮರ್ಥರದ್ದಾಗಿದೆ. ಅವರು ಆಶೀರ್ವಾದಿಸಿದ್ದ ಆಸಂಖ್ಯಾತ ಭಕ್ತರಲ್ಲಿ ಓರ್ವ ಬಡಬ್ರಾಹ್ಮಣನ ಕಥೆಯಾಗಿದೆ.
|
|
ಭಗವಂತನ ಅನುಸಂಧಾನದಲ್ಲಿದೆ ಸತತ ಆನಂದ
ಸಂತ ಕಬೀರರು ಓರ್ವ ಮಹಾನ್ ಸಂತರೆಂದೂ, ಅವರ ಮಾರ್ಗದರ್ಶನದಲ್ಲಿ ಅನೇಕ ಜನರ ದುಃಖ ನಿವಾರಣೆ ಆಗಿರುವುದರ ವಿಷಯ ಒಬ್ಬ ವ್ಯಕ್ತಿಯ ಗಮನಕ್ಕೆ ಬಂತು.
|
|
ಸಂತರ ಸರ್ವಜ್ಞತೆ
ಸಂತರು ಈಶ್ವರನ ಸಗುಣ ರೂಪವಾಗಿದ್ದಾರೆ. ಆದ್ದರಿಂದಲೇ ಅವರಲ್ಲಿ ಈಶ್ವರನ ಎಲ್ಲ ಗುಣಗಳು ಕಾಣಿಸುತ್ತವೆ. ಸಂತರ ಮೇಲೆ ಶ್ರಧ್ಧೆ ಇರುವ ಭಕ್ತರಿಗೆ ಇದರ ಅನುಭವವು ಅನೇಕ ಸಲ ಬಂದಿದೆ....
|
|
ಸಂತ ಶ್ರೀ ಗೋರಾ ಕುಂಬಾರ
ತೆರೆಡೊಕಿ ಊರಿನಲ್ಲಿ ಗೋರಾ ಕುಂಬಾರನೆಂಬ ವಿಠ್ಠಲನ ಭಕ್ತನಿದ್ದನು. ಕುಂಬಾರನು ಕೆಲಸಮಾಡುತ್ತಿರುವಾಗಲೂ ನಿರಂತರವಾಗಿ ಪಾಂಡುರಂಗನ ಭಜನೆ ಮಾಡುತ್ತಿದ್ದನು....
|
|
ಸಂತ ಜನಾಬಾಯಿ
ಪೂರ್ವ ಜನ್ಮದ ಸಂಚಿತ, ದಾಮಾಶೆಟ್ಟಿಯ ಮನೆಯ ಭಕ್ತಿಯ ವಾತಾವರಣ ಮತ್ತು ನಾಮದೇವ ಆದಿ ಸಂತರ ಆಧ್ಯಾತ್ಮಿಕ ಸಂಸ್ಕಾರ ಇವೆಲ್ಲ ಕಾರಣದಿಂದ ಭಕ್ತ ದಾಸೀಜನಿ "ಸಂತ ಜನಾಬಾಯಿ"....
|
|
ಶಿವನ ಪರಮ ಭಕ್ತ ವಿಠೋಬಾ
ಜಗತ್ತಿನಲ್ಲಿ ಎಲ್ಲಾ ವಸ್ತು ,ವ್ಯಕ್ತಿ, ಪ್ರಾಣಿ ಪಕ್ಷಿಗಳಲ್ಲಿಯೂ ಶಿವನಿದ್ದಾನೆ, ಅದಕ್ಕೆ ಎಲ್ಲರನ್ನು ಎಲ್ಲವನ್ನು ಪ್ರೀತಿಯಿಂದ ಕಾಣಬೇಕು. ಯಾವುದೇ ಕೆಲಸ ಮಾಡುವಾಗ ಶ್ರದ್ಧಾ....
|
|
ಈಶ್ವರನ ನಾಮಜಪ ಮಾಡಿದವರಿಗೆ ಕಾಲದ ಭಯವಾಗುವದಿಲ್ಲ
ಸಂತ ಕಬೀರರು ಒಂದು ಸಲ ಪೇಟೆ ಇಂದ ಹೋಗುತ್ತಿದ್ದರು, ಮಾರ್ಗದಲ್ಲಿ ಒಬ್ಬ ವ್ಯಪಾರಿಯ ಪತ್ನಿಯು ಹಿಟ್ಟನ್ನು ಬೀಸುತ್ತಿರುವುದು ಕಾಣಿಸಿತು. ಹಿಟ್ಟನ್ನು ನೋಡಿ...
|
|
ಶ್ರೀ ಗೋರಕ್ಷನಾಥ
ಶ್ರೀ ಮಚ್ಛಿಂದ್ರನಾಥ ತೀರ್ಥಯಾತ್ರೆ ಮಾಡುತ್ತಾ ಮಾಡುತ್ತಾ ಅನೇಕ ದುಃಖಿತ ಪೀಡಿತರಿಗೆ ಸುಖದ ಮಾರ್ಗ ತೋರಿಸುತ್ತಾ ಅವರ ದುಃಖವನ್ನು ದೂರಮಾಡಿ ಅವರು ...
|
|
ಮಹಾನ ವಿಠ್ಠಲಭಕ್ತ ಸಂತ ಸೇನಾಜಿ
ಈಶ್ವರನು ಭಕ್ತರ ಸಲುವಾಗಿ ಹೇಗೆ ಓಡಿ ಬರುತ್ತಾನೆ, ಎಂದು. ನಾವು ಈಶ್ವರನ ಭಕ್ತಿ ಮಾಡೋಣ, ಆಗ ಈಶ್ವರನು ನಮ್ಮ ಸಹಾಯಕ್ಕೆ ಓಡಿ ಬರುತ್ತಾನೆ. ಅದಕ್ಕಾಗಿ ನಾವು ಮನಸ್ಸಿನಿಂದ ....
|
|
ಶ್ರೀ ಗಣೇಶದಾಸ
ಕಾಶಿಕ್ಷೇತ್ರದಲ್ಲಿ ಒಬ್ಬ ಸತ್ಪುರುಷರು ಪುರಾಣ ಮತ್ತು ಉಪನಿಷತ್ತುಗಳ ಪೂರ್ಣ ಅಧ್ಯಯನ ಮಾಡಿದ್ದರು. ಅವರ ಹೆಸರು ’ಗಣೇಶದಾಸ’ ಎಂದು. ಮಹಾರಾಷ್ಟ್ರದಲ್ಲಿ ಹೇಗೆ ಸಮರ್ಥ ರಾಮದಾಸರೋ....
|
|
ಶ್ರೀ ಸಂತ ಚೈತನ್ಯ ಮಹಾಪ್ರಭು
ಬಂಗಾಲದ ಗಂಗಾ ನದಿಯ ದಡದಲ್ಲಿರುವ ನವದ್ವೀಪ ಊರಿನಲ್ಲಿ ಬೇವಿನ ಮರದ ಪರ್ಣಕುಠಿಯಲ್ಲಿ ೧೪೩೩ ಫಾಲ್ಗುಣ ಶುಕ್ಲ ಪೂರ್ಣಿಮೆಯಂದು ಜಗನ್ನಾಥ ಮತ್ತು ಶುಚಿದೇವಿಗೆ ಪುತ್ರ ಜನಿಸಿದನು.ಮಗುವಿಗೆ .....
|
|
ಉಪಾಸನಾ ಮಾರ್ಗ
ಮಕ್ಕಳೇ, ಸಾಧನೆಯಲ್ಲಿ ಅಹಂಕಾರ ದೊಡ್ಡ ಅಡಚಣೆಯಾಗಿದೆ. ಅಹಂಕಾರದ ಕಾರಣ ನಾವು ಈಶ್ವರನಿಂದ ದೂರ ಹೋಗುತ್ತೇವೆ. ಅರ್ಥಾತ್: ’ನಾನು,ನನ್ನದು’ ಎಂದು ......
|
|
ಸಂತ ನಾಮದೇವ
ಬಾಲಮಿತ್ರರೇ, ಈಶ್ವರನಲ್ಲಿ ಭಕ್ತಿಯಿಂದ, ತಳಮಳದಿಂದ ಕರೆದರೆ ಭಗವಂತನು ಓಡಿ ಬರುತ್ತಾನೆ. ಈಶ್ವರನಿಗೆ ತನ್ನ ಭಕ್ತರು ಯಾರೆಂದು ಗೊತ್ತಿದೆ. ಅವನು ಯಾವಾಗಲೂ ಭಕ್ತನಿಗೆ ಸಹಾಯ ಮಾಡುತ್ತನೆ.
|
|
ಸ್ವಾಮಿ ದಯಾನಂದರ ದೃಷ್ಟಾಂತ
ವ್ಯವಹಾರದಲ್ಲಿನ ಸಾಧಾರಣ ಕಾರ್ಯಗಳಿಗಾಗಿ ತಪಶ್ಚರ್ಯದ ಶಕ್ತಿಯನ್ನು ವ್ಯಯಮಾಡಬಾರದು.
|