Select Language : Marathi , Hindi , English  
Advanced Search


Get latest articles from this category as an RSS Feed

ಸಂತರ ಕಥೆಗಳು




Page 1 of 2  1  2  >  »
Article Image ಸಂತ ತುಕಾರಾಮ ಮಹಾರಾಜರ ಬುದ್ಧಿಯ ಸೂಕ್ಷ್ಮತೆ
ನಾವು ಈ ಕಥೆಯ ಮೂಲಕ ಸಾಮಾನ್ಯ ಮನುಷ್ಯನಂತೆ ಕಾಣುವ ಸಂತ ತುಕಾರಾಮ ಮಹಾರಾಜರು ಜನಹಿತಕ್ಕಾಗಿ ಈ ಜ್ಞಾನವನ್ನು ಹೇಗೆ ಉಪಯೋಗಿಸಿದರು ಎಂಬುದನ್ನು ತಿಳಿಯೋಣ.

Article Image ಸದ್ಗುರು ಕೃಪೆ
ಗೆಳೆಯರೇ, ಈ ಕಥೆಯು ಶ್ರೀ ದತ್ತಗುರುಗಳ ಮೂರನೇ ಅವತಾರ, ಶ್ರೀ ಅಕ್ಕಲಕೋಟೆ ಸ್ವಾಮೀ ಸಮರ್ಥರದ್ದಾಗಿದೆ. ಅವರು ಆಶೀರ್ವಾದಿಸಿದ್ದ ಆಸಂಖ್ಯಾತ ಭಕ್ತರಲ್ಲಿ ಓರ್ವ ಬಡಬ್ರಾಹ್ಮಣನ ಕಥೆಯಾಗಿದೆ.

Article Image ಭಗವಂತನ ಅನುಸಂಧಾನದಲ್ಲಿದೆ ಸತತ ಆನಂದ
ಸಂತ ಕಬೀರರು ಓರ್ವ ಮಹಾನ್ ಸಂತರೆಂದೂ, ಅವರ ಮಾರ್ಗದರ್ಶನದಲ್ಲಿ ಅನೇಕ ಜನರ ದುಃಖ ನಿವಾರಣೆ ಆಗಿರುವುದರ ವಿಷಯ ಒಬ್ಬ ವ್ಯಕ್ತಿಯ ಗಮನಕ್ಕೆ ಬಂತು.

Article Image ಸಂತರ ಸರ್ವಜ್ಞತೆ
ಸಂತರು ಈಶ್ವರನ ಸಗುಣ ರೂಪವಾಗಿದ್ದಾರೆ. ಆದ್ದರಿಂದಲೇ ಅವರಲ್ಲಿ ಈಶ್ವರನ ಎಲ್ಲ ಗುಣಗಳು ಕಾಣಿಸುತ್ತವೆ. ಸಂತರ ಮೇಲೆ ಶ್ರಧ್ಧೆ ಇರುವ ಭಕ್ತರಿಗೆ ಇದರ ಅನುಭವವು ಅನೇಕ ಸಲ ಬಂದಿದೆ....

Article Image ಸಂತ ಶ್ರೀ ಗೋರಾ ಕುಂಬಾರ
ತೆರೆಡೊಕಿ ಊರಿನಲ್ಲಿ ಗೋರಾ ಕುಂಬಾರನೆಂಬ ವಿಠ್ಠಲನ ಭಕ್ತನಿದ್ದನು. ಕುಂಬಾರನು ಕೆಲಸಮಾಡುತ್ತಿರುವಾಗಲೂ ನಿರಂತರವಾಗಿ ಪಾಂಡುರಂಗನ ಭಜನೆ ಮಾಡುತ್ತಿದ್ದನು....

Article Image ಸಂತ ಜನಾಬಾಯಿ
ಪೂರ್ವ ಜನ್ಮದ ಸಂಚಿತ, ದಾಮಾಶೆಟ್ಟಿಯ ಮನೆಯ ಭಕ್ತಿಯ ವಾತಾವರಣ ಮತ್ತು ನಾಮದೇವ ಆದಿ ಸಂತರ ಆಧ್ಯಾತ್ಮಿಕ ಸಂಸ್ಕಾರ ಇವೆಲ್ಲ ಕಾರಣದಿಂದ ಭಕ್ತ ದಾಸೀಜನಿ "ಸಂತ ಜನಾಬಾಯಿ"....

Article Image ಶಿವನ ಪರಮ ಭಕ್ತ ವಿಠೋಬಾ
ಜಗತ್ತಿನಲ್ಲಿ ಎಲ್ಲಾ ವಸ್ತು ,ವ್ಯಕ್ತಿ, ಪ್ರಾಣಿ ಪಕ್ಷಿಗಳಲ್ಲಿಯೂ ಶಿವನಿದ್ದಾನೆ, ಅದಕ್ಕೆ ಎಲ್ಲರನ್ನು ಎಲ್ಲವನ್ನು ಪ್ರೀತಿಯಿಂದ ಕಾಣಬೇಕು. ಯಾವುದೇ ಕೆಲಸ ಮಾಡುವಾಗ ಶ್ರದ್ಧಾ....

Article Image ಈಶ್ವರನ ನಾಮಜಪ ಮಾಡಿದವರಿಗೆ ಕಾಲದ ಭಯವಾಗುವದಿಲ್ಲ
ಸಂತ ಕಬೀರರು ಒಂದು ಸಲ ಪೇಟೆ ಇಂದ ಹೋಗುತ್ತಿದ್ದರು, ಮಾರ್ಗದಲ್ಲಿ ಒಬ್ಬ ವ್ಯಪಾರಿಯ ಪತ್ನಿಯು ಹಿಟ್ಟನ್ನು ಬೀಸುತ್ತಿರುವುದು ಕಾಣಿಸಿತು. ಹಿಟ್ಟನ್ನು ನೋಡಿ...

Article Image ಶ್ರೀ ಗೋರಕ್ಷನಾಥ
ಶ್ರೀ ಮಚ್ಛಿಂದ್ರನಾಥ ತೀರ್ಥಯಾತ್ರೆ ಮಾಡುತ್ತಾ ಮಾಡುತ್ತಾ ಅನೇಕ ದುಃಖಿತ ಪೀಡಿತರಿಗೆ ಸುಖದ ಮಾರ್ಗ ತೋರಿಸುತ್ತಾ ಅವರ ದುಃಖವನ್ನು ದೂರಮಾಡಿ ಅವರು ...

Article Image ಮಹಾನ ವಿಠ್ಠಲಭಕ್ತ ಸಂತ ಸೇನಾಜಿ
ಈಶ್ವರನು ಭಕ್ತರ ಸಲುವಾಗಿ ಹೇಗೆ ಓಡಿ ಬರುತ್ತಾನೆ, ಎಂದು. ನಾವು ಈಶ್ವರನ ಭಕ್ತಿ ಮಾಡೋಣ, ಆಗ ಈಶ್ವರನು ನಮ್ಮ ಸಹಾಯಕ್ಕೆ ಓಡಿ ಬರುತ್ತಾನೆ. ಅದಕ್ಕಾಗಿ ನಾವು ಮನಸ್ಸಿನಿಂದ ....

Article Image ಶ್ರೀ ಗಣೇಶದಾಸ
ಕಾಶಿಕ್ಷೇತ್ರದಲ್ಲಿ ಒಬ್ಬ ಸತ್ಪುರುಷರು ಪುರಾಣ ಮತ್ತು ಉಪನಿಷತ್ತುಗಳ ಪೂರ್ಣ ಅಧ್ಯಯನ ಮಾಡಿದ್ದರು. ಅವರ ಹೆಸರು ’ಗಣೇಶದಾಸ’ ಎಂದು. ಮಹಾರಾಷ್ಟ್ರದಲ್ಲಿ ಹೇಗೆ ಸಮರ್ಥ ರಾಮದಾಸರೋ....

Article Image ಶ್ರೀ ಸಂತ ಚೈತನ್ಯ ಮಹಾಪ್ರಭು
ಬಂಗಾಲದ ಗಂಗಾ ನದಿಯ ದಡದಲ್ಲಿರುವ ನವದ್ವೀಪ ಊರಿನಲ್ಲಿ ಬೇವಿನ ಮರದ ಪರ್ಣಕುಠಿಯಲ್ಲಿ ೧೪೩೩ ಫಾಲ್ಗುಣ ಶುಕ್ಲ ಪೂರ್ಣಿಮೆಯಂದು ಜಗನ್ನಾಥ ಮತ್ತು ಶುಚಿದೇವಿಗೆ ಪುತ್ರ ಜನಿಸಿದನು.ಮಗುವಿಗೆ .....

Article Image ಉಪಾಸನಾ ಮಾರ್ಗ
ಮಕ್ಕಳೇ, ಸಾಧನೆಯಲ್ಲಿ ಅಹಂಕಾರ ದೊಡ್ಡ ಅಡಚಣೆಯಾಗಿದೆ. ಅಹಂಕಾರದ ಕಾರಣ ನಾವು ಈಶ್ವರನಿಂದ ದೂರ ಹೋಗುತ್ತೇವೆ. ಅರ್ಥಾತ್: ’ನಾನು,ನನ್ನದು’ ಎಂದು ......

Article Image ಸಂತ ನಾಮದೇವ
ಬಾಲಮಿತ್ರರೇ, ಈಶ್ವರನಲ್ಲಿ ಭಕ್ತಿಯಿಂದ, ತಳಮಳದಿಂದ ಕರೆದರೆ ಭಗವಂತನು ಓಡಿ ಬರುತ್ತಾನೆ. ಈಶ್ವರನಿಗೆ ತನ್ನ ಭಕ್ತರು ಯಾರೆಂದು ಗೊತ್ತಿದೆ. ಅವನು ಯಾವಾಗಲೂ ಭಕ್ತನಿಗೆ ಸಹಾಯ ಮಾಡುತ್ತನೆ.

Article Image ಸ್ವಾಮಿ ದಯಾನಂದರ ದೃಷ್ಟಾಂತ
ವ್ಯವಹಾರದಲ್ಲಿನ ಸಾಧಾರಣ ಕಾರ್ಯಗಳಿಗಾಗಿ ತಪಶ್ಚರ್ಯದ ಶಕ್ತಿಯನ್ನು ವ್ಯಯಮಾಡಬಾರದು.

Page 1 of 2  1  2  >  »



Sort Articles
Sort By In
Itihas
Vadhdivas
Participate

 
Subscribe to Balsanskar Newsletter
Email:
Visit this group