|
ಸ್ವಾಮಿ ವಿವೇಕಾನಂದರ ಗುರುಭಕ್ತಿ
ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಒಂದು ಪ್ರಸಂಗವನ್ನು ಇಲ್ಲಿ ನೀಡುತ್ತಿದ್ದೇವೆ. ಸರ್ವ ಧರ್ಮ ಸಮ್ಮೇಲನಕ್ಕಾಗಿ ಸ್ವಾಮಿ ವಿವೇಕಾನಂದರು ಭಾರತದ ಪ್ರತಿನಿಧಿಯಾಗಿದ್ದರು..
|
|
ಸಮಸ್ತ ಸೃಷ್ಟಿಯ ಪಾಲಕ
ಈಗ ಸಮರ್ಥ ರಾಮದಾಸ ಸ್ವಾಮಿಗಳು ಶಿವಾಜಿ ಮಹಾರಾಜರತ್ತ ತಿರುಗಿ ಪ್ರಶ್ನೆ ಕೇಳಿದರು, ಒಂದು ವೇಳೆ ನೀನು ಈ ಸಾಮ್ರಾಜ್ಯದಲ್ಲಿರುವ ಎಲ್ಲರ ಯೋಗಕ್ಷೇಮವನ್ನು..
|
|
ಸೂರದಾಸರು ಮತ್ತು ಕಸಗುಡಿಸುವವ
ಮೂರು ತಿಂಗಳುಗಳ ಕಾಲ ಸೂರದಾಸರು ಭಗವಂತನ ನಾಮಜಪವನ್ನು ಮಾಡಿದ್ದರಿಂದ ಮತ್ತು ಗುರುಗಳ ಆಜ್ಞೆಯನ್ನು ಪಾಲಿಸಿದ್ದರಿಂದ ಕ್ರೋಧದಿಂದ ಸಂಪೂರ್ಣವಾಗಿ ಹೊರಗೆ ಬಂದರು. ಕ್ರೋಧದಿಂದ...
|
|
ಪ್ರೀತಿಪಾತ್ರನಾದ ಶಿಷ್ಯ - ಕಲ್ಯಾಣ
ಕಲ್ಯಾಣ ಎಂಬ ಒಬ್ಬ ಶಿಷ್ಯನು ಸತ್ಸೇವೆ ಎಂದು ಕೋಟೆಯ ಕೆಳಗೆ ಇದ್ದ ಹಳ್ಳಿಯಿಂದ ನೀರನ್ನು ಕೊಡದಲ್ಲಿ ತುಂಬಿಕೊಂಡು ತರುತ್ತಿದ್ದನು. ಈ ಕಾರ್ಯವು ಅವನ ದಿನದ ಬಹಳಷ್ಟು ಸಮಯವನ್ನು...
|
|
ಗುರುಗಳ ಆಜ್ಞಾಪಾಲನೆಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಶಿಷ್ಯ ಅರುಣಿ !
ಗುರುಗಳು ಹೇಳಿದ್ದನ್ನು ಮಾಡಲೇಬೇಕೆಂಬ ತೀವ್ರ ತಳಮಳ. ಗುರುಗಳ ಆಜ್ಞಾಪಾಲನೆ ಮಾಡಲು ಅರುಣಿಯು ತನ್ನ ಸ್ವಂತದ ವಿಚಾರವನ್ನೂ ಮಾಡಲಿಲ್ಲ. ಅದಕ್ಕಾಗಿಯೇ ...
|