Select Language : Marathi , Hindi , English  
Advanced Search


Get latest articles from this category as an RSS Feed

ಸಂಸ್ಕೃತ ರಕ್ಷಣೆ

Sub categories





Page 1 of 1
Article Image ಸಂಸ್ಕೃತದ ಉದ್ಭವ
ಸತ್ಯ, ತ್ರೇತ್ರಾ ಮತ್ತು ದ್ವಾಪರ ಈ ಮೂರು ಯುಗಗಳಲ್ಲಿ ಸಂಸ್ಕೃತವೇ ವಿಶ್ವಭಾಷೆಯಾಗಿತ್ತು. ಅದಕ್ಕಾಗಿ ಸಂಸ್ಕೃತವನ್ನು ’ವಿಶ್ವವಾಣಿ’ ಎಂದೂ ಕರೆಯಲಾಗುತ್ತದೆ.

Article Image ಪಂಚತಂತ್ರ
ಪಂಚತಂತ್ರ, ಈ ಶಬ್ದದ ಉತ್ಪತ್ತಿಯು ಸಂಸ್ಕೃತಭಾಷೆಯಿಂದಾಗಿದೆ. ’ಪಂಚ’ ಎಂದರೆ ಐದು ಮತ್ತು ’ತಂತ್ರ’ ಎಂದರೆ ’ತತ್ವ’. ಪಂಚತಂತ್ರದ ಅರ್ಥ ಐದುತತ್ವಗಳು.

Article Image ಸಂಸ್ಕೃತವು ಅಮರವಾಗಿದೆ!
ದೇವವಾಣಿ ಸಂಸ್ಕೃತವು ಮೃತವತ್ ಮತ್ತು ಕಾಲಬಾಹ್ಯವಾಗಿದೆ ಎಂಬ ತಿಳುವಳಿಕೆ ನೀಡಿ ಅದರಲ್ಲಿಯೇ ಆನಂದ ಪಡೆಯುತ್ತಿದ್ದಾರೆ. ಆದರೆ ‘ಪಾಲಿ’ ಮತ್ತು ‘ಅರ್ಧಮಾಗಧೀ’ ಭಾಷೆಗಳ...

Article Image ಭಾವೈಕ್ಯ ಭಾರತದ ಗುರುತು!
ಪ್ರಾಚೀನ ಕಾಲದಿಂದ ಸಂಸ್ಕೃತವು ಅಖಿಲ ಭಾರತದ ಭಾಷೆಯೆಂದು ಗುರುತಿಸಲ್ಪಡುತ್ತಿತ್ತು. ಕಾಶ್ಮೀರದಿಂದ ಲಂಕಾದವರೆಗೆ, ಗಾಂಧಾರದಿಂದ...

Article Image ಸಂಸ್ಕೃತದಲ್ಲಿಯೇ ಸಂಭಾಷಣೆ ನಡೆಸುವ ಊರುಗಳು
ವಿದ್ಯಾರ್ಥಿಗಳು ಸಂಸ್ಕೃತವನ್ನೇ ಆರಿಸುತ್ತಿದ್ದರು. ಸ್ವಾತಂತ್ರ್ಯಾ ನಂತರ ಶಾಲಾ ಪಠ್ಯಕ್ರಮದಿಂದ ಸಂಸ್ಕೃತವನ್ನು ಕೀಳಾಗಿ ನೋಡಲು ಪ್ರಯತ್ನವಾಗುತ್ತಿದ್ದರೂ ಭಾರತದಲ್ಲಿನ...

Article Image ೨೦೦೭ರಲ್ಲಾದ ಕೆಲವು ಸುಖಕರ ಮತ್ತು ದುಃಖಮಯ ಘಟನೆಗಳು
ಎಪ್ರಿಲ್ ೨೩, ೨೦೦೭ರಂದು ಭಾರತದ ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಇವರು ಗ್ರೀಸ್ ದೇಶಕ್ಕೆ ಹೋಗಿದ್ದರು. ಅಲ್ಲಿನ ಒಂದು ಸ್ವಾಗತ ಸಮಾರಂಭದಲ್ಲಿ ಗ್ರೀಸ್‌ನ....

Article Image ಅಮೃತವಾಣಿ ಸಂಸ್ಕೃತ ಭಾಷೆಯ ಅವಹೇಳನ ತಡೆಗಟ್ಟಿರಿ!
ಅದುವೇ ಸಂಸ್ಕೃತ ಭಾಷೆ. ಆದರೆ ಪ್ರಸ್ತುತ ದೇವವಾಣಿಯಾದ ಸಂಸ್ಕೃತದ ಅವಹೇಳನವಾಗುತ್ತಿದೆ. ಈ ಬಗ್ಗೆ ಕೆಲವು ಸತ್ಯಸಂಗತಿಗಳನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ....

Article Image ನೆಹರೂರವರ ಸಂಸ್ಕೃತ ದ್ವೇಷದಿಂದ ನಮಗಾದ ಅಪರಿಮಿತ ಹಾನಿಗಳು!
ನೆಹರೂರವರಿಂದಾಗಿ ಮೂರು ಯುಗಗಳವರೆಗೆ ಕ್ಷಯವಾಗದೇ ಇದ್ದ (ಅಕ್ಷಯವಾಗಿದ್ದ) ಮತ್ತು ಜನರಿಗೆ ಕರಗತವಾಗಿದ್ದ ಸಂಸ್ಕೃತಭಾಷೆಯು ನಾಶ ಹೊಂದುವ ಪರಿಸ್ಥಿತಿಯು ಬಂದೊದಗಿತು.

Page 1 of 1



Sort Articles
Sort By In
Itihas
Vadhdivas
Participate

 
Subscribe to Balsanskar Newsletter
Email:
Visit this group