|
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಅವಶ್ಯಕತೆ
ಮಕ್ಕಳಿಗೆ ಮಾನಸಿಕ ಆಧಾರ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆಯಿರುವುದರಿಂದ ಈ ಕೋರಿಕೆಯನ್ನು ನೀಗಿಸಲು ಪಾಲರಿಗೆ ಸಾಧ್ಯವಿದೆ.
|
|
ಶಿಕ್ಷಕರೆ, ಒತ್ತಡ ಮುಕ್ತ ಅಧ್ಯಾಪನದ ಸಹಾಯದಿಂದ ಸುಸಂಸ್ಕಾರಯುತ ಭಾವೀ ಪೀಳಿಗೆಯನ್ನು ನಿರ್ಮಿಸಿ !
ನಮ್ಮ ರಾಷ್ಟ್ರದ ನೂತನ ಪೀಳಿಗೆಯು ನೈತಿಕತೆಯಿಲ್ಲದ ಪೀಳಿಗೆಯಾಗಿದೆ. ಮಕ್ಕಳ ವರ್ತನೆಯು ಅಯೋಗ್ಯವಾಗುತ್ತಿದೆ.
|
|
ಅಧ್ಯಾಪನವೆಂದರೆ ಸಾಧನೆ !
ಶಿಕ್ಷಣದ ಧ್ಯೇಯ ಮತ್ತು ಶಿಕ್ಷಣವನ್ನು ಸಾಧ್ಯಗೊಳಿಸುವ ವಿಷಯವನ್ನು ಮರೆತಿರುವ ಇಂದಿನ ಶಿಕ್ಷಣಪದ್ಧತಿ
|
|
ಶಿಕ್ಷಕರೇ ಸುಸಂಸ್ಕಾರಯುತ ಪೀಳಿಗೆಯನ್ನು ನಿರ್ಮಾಣ ಮಾಡಬಲ್ಲರು
ಶಿಕ್ಷಕರೆಂದರೆ ಸಮಾಜಕ್ಕೆ ಯೋಗ್ಯ ದಿಕ್ಕು ತೋರಿಸುವವರಾಗಿದ್ದಾರೆ. ಶಿಕ್ಷಕರು ನಿರ್ಮಾಣ ಮಾಡಿದ ಪೀಳಿಗೆಯೇ ಮುಂದೆ ರಾಷ್ಟ್ರವನ್ನು ಸಂಭಾಳಿಸುವರು....
|
|
ಶಿಕ್ಷಣ ಪದ್ಧತಿ ಮತ್ತು ಶಿಕ್ಷಕರ ಕರ್ತವ್ಯ
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಬಹುದೊಡ್ಡ ಪಾತ್ರವಿದೆ, ಅದು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸುವುದು.
|
|
ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೋಧಿಸುವ ಆವಶ್ಯಕತೆಯನ್ನು ಅರಿತ ಶಿಕ್ಷಕರು!
ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು....
|
|
ವಿದ್ಯಾರ್ಥಿಗಳೇ, ಶಿಕ್ಷಕರು ಮತ್ತು ಮಕ್ಕಳಲ್ಲಿ ಗುರು-ಶಿಷ್ಯ ಸಂಬಂಧ ನಿರ್ಮಿಸಿ!
ಈಗಿನ ಮಕ್ಕಳೇ ಭಾವೀ ಪೀಳಿಗೆಯಾಗಿದ್ದಾರೆ. ಅವರಲ್ಲಿ ಸಮಯದ ಸದುಪಯೋಗದ ಸಂಸ್ಕಾರವಾಗಬೇಕಿದೆ. ಆದರೆ ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳು ಶಿಕ್ಷಕರನ್ನು ಗೌರವದಿಂದ ಕಾಣುವುದಿಲ್ಲ.
|