Select Language : Marathi , Hindi , English  
Advanced Search


Get latest articles from this category as an RSS Feed

ದೇವರ ಕಥೆಗಳು




Page 1 of 1
Article Image ಸುದಾಮನ ಕಥೆ
ನಿಷ್ಕಾಮ ಭಕ್ತಿಯ ಶಕ್ತಿಯ ಬಗ್ಗೆ ತಿಳಿಯುತ್ತದೆ. ಸುದಾಮನು ನಿಷ್ಕಾಮ ಭಕ್ತಿಯಿಂದ ಶ್ರೀಕೃಷ್ಣನ ಸ್ಮರಣೆ ಮಾಡುತ್ತಿದ್ದನು ಮತ್ತು ಆತನಲ್ಲಿ ಏನನ್ನು ಕೇಳಲಿಲ್ಲ ಆದರೆ ಸರ್ವನಿಯಮಾತ್ಮಕನಾದ ಭಗವಾನ....

Article Image ಪಂಢರಪುರದ ವಾರಕರಿ
ವಾರಕರಿ ಸಂಪ್ರದಾಯದಲ್ಲಿ ಆಚರಿಸಲಾಗುವ ವಾರಿಯು ಕೂಡ ಸಾಧನೆಯೇ ಆಗಿದೆ. ಇದು ಕರ್ಮಕಾಂಡದಲ್ಲಿ ಆಚರಿಸಲಾಗುವ ಸಾಧನೆಯಾಗಿದೆ. ವಾರಿಗೆ ಹೊಗುವವರು ತಮ್ಮ ದೇಹದ ಪರಿವೆ....

Article Image ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ
ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಾಮ್ರಾಜ್ಯಕ್ಕೆ ಪಾಂಡುರಂಗನ ಮೂರ್ತಿಯನ್ನು ತಂದರು ಮತ್ತು ತುಂಗಭದ್ರೆಯ ತೀರದಲ್ಲಿ ಸ್ಥಾಪಿಸಿದರು.

Article Image ಸತ್ಸೇವೆಯ ಮಹತ್ವ
ಸೇವೆ ಎಂದರೆ ದೇವರಿಗೆ ಇಷ್ಟವಾಗುವಂತೆ ಸೇವೆ ಮಾಡುವುದು. ದೇವರ ಸೇವೆಯಲ್ಲಿ ಸಹಭಾಗಿಯಾಗುವುದೆಂದರೆ ದೇವರಿಗೆ ಇಷ್ಟವಾಗುವ ಸೇವೆ ಮಾಡುವುದು. ಹೇಗೆ ನಮ್ಮ....

Article Image ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು
ಯಾವುದು ದೇವರ ಸ್ಮರಣೆ ಮಾಡಿಕೊಡುತ್ತದೆಯೊ ಅದು ಹನುಮಂತನಿಗೆ ಪ್ರಿಯವಾಗುತ್ತದೆ. ನಾವು ಕೂಡ ಪ್ರತಿಯೊಂದು ಕೃತಿಯನ್ನು ಕುಲದೇವರ....

Article Image ಶ್ರೀ ಕೃಷ್ಣನ ಸುದರ್ಶನಚಕ್ರವನ್ನೇ ಬಯಸಿದ ಬಿಲ್ಲುಗಾರ
ಅಶ್ವತ್ತ್ಥಾಮನಂತೆ ನಾವೂ ಕೂಡ ಭಗವಂತನ ಸ್ಮರಣೆಯ ಬದಲಿಗೆ ಏನ್ನನ್ನಾದರೂ ಅಪೇಕ್ಷಿಸುತ್ತೇವೆ. ಹಿರಿಯರು ಹೇಳುತ್ತಾರೆಂದು ಭಗವಂತನನ್ನು ಪೂಜಿಸಿ ಅವರ ಮೇಲೂ ಭಗವಂತನ.....

Article Image ಮಹಿಷಾಸುರ ಮರ್ದಿನಿ ದುರ್ಗಾದೇವಿ
ದೊಡ್ಡ ದೊಡ್ಡ ಸ್ವರದಲ್ಲಿ ಹಾಡುಗಳನ್ನು ಹಾಕಿ ಅಂಗಗಳನ್ನು ಪ್ರದರ್ಶಿಸುವ ಬಟ್ಟೆಗಳನ್ನು ಹಾಕಿ ನಾಟ್ಯವನ್ನು ಮಾಡುವುದು ಎಷ್ಟು ಯೋಗ್ಯವಾಗಿದೆ? ಈ ವಿಷಯದಲ್ಲಿ ನೀವು ಜನರಿಗೆ ಅವರ ತಪ್ಪು ತಿಳಿಸಿ ಹೇಳಬಹುದು...

Article Image ಶ್ರೀ ಗಣೇಶ ಸಿಂಧುರಾಸುರನನ್ನು ಮರ್ಧಿಸಿದ ಕಥೆ
ಮಕ್ಕಳೇ ಗಣಪತಿಯು ವಿದ್ಯೆಯ ದೇವರಾಗಿದ್ದಾರೆ. ಓದುವ ಮೊದಲು ನಾವು ಗಣಪತಿಯನ್ನು ಪ್ರಾರ್ಥಿಸಿದರೆ ನಮಗೆ ವಿದ್ಯೆಯಲ್ಲಿ ಬರುವ ಅಡಚಣೆಗಳು ದೂರವಾಗುತ್ತದೆ.

Article Image ರಾಮಭಕ್ತ ಹನುಮಾನ
ಹನುಮಂತನು ಶ್ರೀರಾಮನ ಭಕ್ತನಾಗಿದ್ದನು. ಅವರಿಗೆ ರಾಮನ ಮೇಲೆ ತುಂಬಾ ಪ್ರೀತಿಯಿತ್ತು. ರಾಮನಿಗಾಗಿ ಏನಾದರೂ ಮಾಡಲು ಸಿದ್ಧರಾಗಿದ್ದರು. ಅದಕ್ಕಾಗಿಯೇ ಹನುಮಂತನು ಶ್ರೀರಾಮನ ದೊಡ್ಡ ಭಕ್ತರಾಗಿದ್ದರು....

Article Image ಗಣಪತಿ
ಅಬ್ಯಾಸಕ್ಕಾಗಿ ಕೂರುವ ಮುನ್ನ ಗಣಪತಿಗೆ ಪ್ರಾರ್ಥನೆಯನ್ನು ಮಾಡಿ, ’ಗಣೇಶಾಯ ನಮಃ’ ಎಂದು ನಾಮಜಪವನ್ನು ಮಾಡಿದರೆ, ಕಠಿಣ ವಿಷಯಗಳೂ ....

Article Image ಶ್ರೀಕೃಷ್ಣ ಮತ್ತು ಗೋವರ್ಧನ ಪರ್ವತ
ದೇವರ ಭಕ್ತಿಯನ್ನು ಮಾಡುತ್ತಾ ದೇವರ ಕಾರ್ಯದಲ್ಲಿ ಸಹಾಯ ಮಾಡಬೇಕು. ಆಗ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾವು ಕೂಡ ಮೋಕ್ಷಕ್ಕೆ ಹೋಗಬಹುದು.

Article Image ಕಾರ್ತಿಕೇಯ
ಇವನು ಶಿವ-ಪಾರ್ವತಿಯರ ಪುತ್ರ. ಆರು ಕೃತಿಕರು (ಕೃತಿಕಾ ಎಂದರೆ ದೇವತೆಗಳ ಒಂದು ಪ್ರಕಾರ) ಅವನ ಪೋಷಣೆಯನ್ನು ಮಾಡಿದರು. ಆದುದರಿಂದ ಅವನಿಗೆ ಕಾರ್ತಿಕೇಯ ಎಂಬ ಹೆಸರು ಬಂದಿತು....

Page 1 of 1



Sort Articles
Sort By In
Itihas
Vadhdivas
Participate

 
Subscribe to Balsanskar Newsletter
Email:
Visit this group