Select Language : Marathi , Hindi , English  
Advanced Search


Get latest articles from this category as an RSS Feed

ಋಷಿಮುನಿಗಳು




Page 1 of 1
Article Image ಆರ್ಯಭಟ
ಆರ್ಯಭಟರು ಐದನೇ ಶತಮಾನದಲ್ಲಿ ಸೂರ್ಯ ಚಂದ್ರರ ವೇಗವನ್ನು ಕಂಡುಹಿಡಿಯುವ ಓರ್ವ ಮಹಾನ ಭಾರತೀಯ ಖಗೋಲ ಶಾಸ್ತ್ರಜ್ಞ.

Article Image ನಾಗಾರ್ಜುನ : ಭಾರತೀಯ ರಸಾಯನ ಶಾಸ್ತ್ರದ ಜನಕ
೭ನೆ ಶತಮಾನದ ಪ್ರಾರಂಭದಲ್ಲಿದ್ದ ನಾಗಾರ್ಜುನ ಭಾರತೀಯ ರಸಾಯನ ಶಾಸ್ತ್ರದ ಜನಕರೆಂದು ಪ್ರಸಿದ್ಧರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಕಾರ್ಯ ಅವಿಸ್ಮರಣೀಯವಾಗಿದೆ.

Article Image ವಿಜ್ಞಾನಕ್ಕೆ ಅಸಾಧ್ಯವಾದ ಮಾನವನ ‘ಕ್ಲೋನಿಂಗ್’ ಪ್ರಾಚೀನ ಕಾಲದಲ್ಲಿಯೇ ಮಾಡಿದ ಋಭುಋಷಿ!
ಋಭುಋಷಿ ಬೃಹಸ್ಪತಿ ಇವರಿಗಾಗಿ ಬಹಳಷ್ಟು ಹಾಲನ್ನು ಕೊಡುವ ಒಂದು ಆಕಳನ್ನು ಉತ್ಪನ್ನ ಮಾಡಿದರು.ಇದು ‘ಜೆನೆಟಿಕ್ ಇಂಜಿನಿಯರಿಂಗ್’ನ ಮೊದಲನೆಯ ಪ್ರಯೋಗವಾಗಿತ್ತು....

Article Image ಋಷಿಮುನಿಗಳಿಗೆ ತಿಳಿದ ಧನಾತ್ಮಕ ಹಾಗೂ ಋಣಾತ್ಮಕ ಬಿಂದು, ಅವುಗಳ ಬಗ್ಗೆ ವಿಜ್ಞಾನದ ಸಂಶೋಧನೆ
ರಾಜಧಾನಿ ದೆಹಲಿಯಲ್ಲಿ ವೈದಿಕವಾಸ್ತುವಿನ ಬಗ್ಗೆ ಅಧ್ಯಯನ ಮಾಡುತ್ತಿರುವ ಆಧುನಿಕ ವಾಸ್ತುಕಾರರು ತಮ್ಮ ವರದಿಯಲ್ಲಿ ‘ಯಾವುದೇ ಸ್ಥಾನವು ಕೆಟ್ಟದಾಗಿಲ್ಲ ...

Article Image ಸಾಮಾನ್ಯ ಲೋಹದಿಂದ ಚಿನ್ನವನ್ನು ನಿರ್ಮಿಸುವ ರಸಾಯನಶಾಸ್ತ್ರದ ಪ್ರವರ್ತಕ ನಾಗಾರ್ಜುನರು!
ಭಾರತೀಯ ರಸಾಯನಶಾಸ್ತ್ರದ ಪ್ರವರ್ತಕರೆಂದು ತಿಳಿಯಲಾಗಿರುವ ನಾಗಾರ್ಜುನರು ೭ ನೆಯ ಶತಮಾನದಲ್ಲಿ ಉಪಲಬ್ಧವಿರುವ ಖನಿಜಗಳಿಂದ ವಿವಿಧ ಪ್ರಕಾರದ...

Article Image ಪಾಶ್ಚಾತ್ಯರನ್ನು ವಿಸ್ಮಯಗೊಳಿಸುವ ೬ ನೆಯ ಶತಮಾನದ ಮಹಾನ ವಾಸ್ತುಶಿಲ್ಪಿ ವರಾಹಮಿಹೀರ!
ಆಚಾರ್ಯ ವರಾಹಮಿಹೀರರು ೬ನೆಯ ಶತಮಾನದಲ್ಲಿ ನಿರ್ಮಿಸಿದ ‘ಬೃಹದ್‌ಸಂಹಿತೆ’ ಈ ಗ್ರಂಥದಲ್ಲಿ ಒಂದು ಕೋಟಿ ವರ್ಷ ಉಳಿಯುವ ಸಿಮೆಂಟ್ಅನ್ನು ಹೇಗೆ ತಯಾರಿಸಬೇಕು, ಅದಕ್ಕೆ...

Article Image ಆಚಾರ್ಯ ಕಣಾದರ ಪರಮಾಣುಶಾಸ್ತ್ರ
ಪಾಶ್ಚಾತ್ಯ ಅಣುವಿಜ್ಞಾನಿ ಜಾನ್ ಡಾಲ್ಟನ್ ಇವರಿಗಿಂತ ೨೫೦೦ ವರ್ಷಗಳ ಮೊದಲೇ ಆಚಾರ್ಯ ಕಣಾದರು ಎಲ್ಲ ವಸ್ತುಗಳು ಪರಮಾಣುಗಳಿಂದ ನಿರ್ಮಾಣವಾಗಿವೆ ...

Article Image ಔಷಧ ನಿರ್ಮಿತಿಯ ಪಿತಾಮಹ: ಆಚಾರ್ಯ ಚರಕರು!
ವಿವಿಧ ಸಿದ್ಧಾಂತಗಳಿಂದಾಗಿ ಶರೀರಶಾಸ್ತ್ರದ ಬಗ್ಗೆ ಗೊಂದಲದ ಸ್ಥಿತಿಯಿದೆ. ಆದರೆ ಕ್ರಿಸ್ತಪೂರ್ವ ೬೦೦ರಲ್ಲಿ ಆಚಾರ್ಯ ಚರಕರು ಶರೀರಶಾಸ್ತ್ರ, ಗರ್ಭಶಾಸ್ತ್ರ, ರಕ್ತಪರಿಚಲನಾಶಾಸ್ತ್ರ, ಔಷಧಶಾಸ್ತ್ರ ...

Article Image ನ್ಯೂಟನ್‌ರಿಗಿಂತ ೫೦೦ ವರ್ಷ ಮೊದಲೇ ಗುರುತ್ವಾಕರ್ಷಣ ಶಕ್ತಿಯ ರಹಸ್ಯವನ್ನು ಕಂಡುಹಿಡಿದ ಭಾಸ್ಕರಾಚಾರ್ಯರು!
ಭಾಸ್ಕರಾಚಾರ್ಯರು (ದ್ವಿತೀಯ) ‘ಸೂರ್ಯಸಿದ್ಧಾಂತ’ ಎಂಬ ಗ್ರಂಥದಲ್ಲಿ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಬರೆದಿದ್ದಾರೆ. ಇದರಿಂದ ಗುರುತ್ವಾಕರ್ಷಣ ಶಕ್ತಿಯನ್ನು ...

Article Image ವಿಶ್ವದ ಉತ್ಪತ್ತಿಯ ಬಗ್ಗೆ ಆಧುನಿಕ ವಿಜ್ಞಾನಿಗಳು ಮಂಡಿಸಿದ ಸಿದ್ಧಾಂತಗಳು
ಜಗತ್ತಿನ ಉತ್ಪತ್ತಿಯು ಹೇಗೆ ಆಯಿತು ಎಂಬ ಗಹನವಾದ ಪ್ರಶ್ನೆಯು ಕಳೆದ ಕೆಲವು ಶತಮಾನಗಳಿಂದ ಮನುಷ್ಯನ ಮನಸ್ಸಿನಲ್ಲಿ ಮನೆಮಾಡಿಕೊಂಡಿದೆ.

Article Image ಎಲ್ಲಿ ಗ್ರಹಗಳ ಸಂಪೂರ್ಣ ಮಾಹಿತಿಯನ್ನು ಅಲ್ಪಾವಧಿಯಲ್ಲಿ ಕಂಡು ಹಿಡಿಯುವ ಋಷಿಗಳು
ಪರಮೇಶ್ವರನು ನಿರ್ಮಿಸಿದ ವಿಷಯಗಳ ಸಂಶೋಧನೆಯನ್ನು ಮಾಡಲು ಮಿತಿಯಿದೆ ಅಥವಾ ಸಂಶೋಧಿಸುವವರಿಗೆ ತಮ್ಮ ಮಿತಿಯನ್ನು ಮೀರಲು ...

Article Image ಋಷಿಮುನಿಗಳು ಬರೆದಿಟ್ಟ ಜ್ಞಾನವನ್ನು ಸುಳ್ಳೆಂದು ಸಾಬೀತು ಪಡಿಸಲು ವಿಜ್ಞಾನಕ್ಕೆ ಸಾಧ್ಯವಾಗದಿರುವುದು
‘ಶತಪಥ ಬ್ರಾಹ್ಮಣ’ದಲ್ಲಿ ಸೃಷ್ಟಿಯ ನಿರ್ಮಾಣದ ಬಗ್ಗೆ ವರ್ಣನೆ ಇದೆ. ಎಲ್ಲಕ್ಕಿಂತ ಮೊದಲು ಪ್ರಜಾಪತಿ ಇದ್ದನು. ಅವನು ಪ್ರಕಾಶವನ್ನು ಹೆಚ್ಚಿಸಿದನು. ಅದರಿಂದ ಜಲದ ನಿರ್ಮಿತಿಯಾಯಿತು.

Article Image ಕೋಪರ್ನಿಕಸ್ ಇವರಿಗಿಂತ ೧೦೦೦ ವರ್ಷ ಮೊದಲೇ ಸೂರ್ಯಮಂಡಲವನ್ನು ಕಂಡುಹಿಡಿದ ಆರ್ಯಭಟರು!
ಪೃಥ್ವಿಯು ಲಂಬಗೋಲಾಕಾರವಾಗಿದ್ದು ಸೂರ್ಯನ ಸುತ್ತಲೂ ತಿರುಗುತ್ತದೆ ಎಂಬುದನ್ನು ಪಾಶ್ಚಾತ್ಯ ವಿಜ್ಞಾನಿ ಕೋಪರ್ನಿಕಸ್ ಇವರು ಕಂಡುಹಿಡಿಯುವುದಕ್ಕಿಂತ ೧೦೦೦ ವರ್ಷಗಳ ಮೊದಲೇ ಆರ್ಯಭಟರು ಕಂಡುಹಿಡಿದಿದ್ದರು.

Article Image ಪಾಶ್ಚಾತ್ಯರಿಗಿಂತ ಸಾವಿರಾರು ವರ್ಷಗಳ ಮೊದಲೇ ಶಸ್ತ್ರಚಿಕಿತ್ಸೆಯ ಜ್ಞಾನವನ್ನು ನೀಡಿದ ಋಷಿ ಸುಶ್ರುತ
ಸುಶ್ರುತ ಸಂಹಿತೆ’ ಈ ಗ್ರಂಥದಲ್ಲಿ ೩೦೦ ಶಸ್ತ್ರಚಿಕಿತ್ಸೆಗಳ, ಮೂಳೆಮುರಿತದ ಕುರಿತಾದ ಉಪಚಾರ ಮತ್ತು ಪ್ಲಾಸ್ಟಿಕ್ ಸರ್ಜರಿ ಇವುಗಳ ಬಗೆಗಿನ ಮಾಹಿತಿಯನ್ನು ಕೊಡಲಾಗಿದೆ. ಅರವಳಿಕೆ, ಮೆದುಳಿನ ...

Article Image ಎಲ್ಲ ಗ್ರಹಗಳು ಪ್ರಾಥಮಿಕ ಸ್ತರದಲ್ಲಿ ತಪ್ತ ಸ್ವರೂಪದಲ್ಲಿದ್ದು ಕಾಲಾಂತರದಲ್ಲಿ ತಂಪಾದವು
'ಸೃಷ್ಟಿಯ ಉತ್ಪತ್ತಿಯ ಬಗ್ಗೆ ಋಗ್ವೇದ ೮.೩.೨ರಲ್ಲಿ ಮುಂದಿನಂತೆ ಹೇಳಲಾಗಿದೆ ‘-ವಿಶ್ವದ ಉತ್ಪತ್ತಿಯ ಸಮಯದಲ್ಲಿ ಸೌರಜಗತ್ತು ಆಕಾಶದಲ್ಲಿ ಪರಮಾಣು ರೂಪದಲ್ಲಿತ್ತು.

Page 1 of 1



Sort Articles
Sort By In
Itihas
Vadhdivas
Participate

 
Subscribe to Balsanskar Newsletter
Email:
Visit this group