|
ಆರ್ಯಭಟ
ಆರ್ಯಭಟರು ಐದನೇ ಶತಮಾನದಲ್ಲಿ ಸೂರ್ಯ ಚಂದ್ರರ ವೇಗವನ್ನು ಕಂಡುಹಿಡಿಯುವ ಓರ್ವ ಮಹಾನ ಭಾರತೀಯ ಖಗೋಲ ಶಾಸ್ತ್ರಜ್ಞ.
|
|
ನಾಗಾರ್ಜುನ : ಭಾರತೀಯ ರಸಾಯನ ಶಾಸ್ತ್ರದ ಜನಕ
೭ನೆ ಶತಮಾನದ ಪ್ರಾರಂಭದಲ್ಲಿದ್ದ ನಾಗಾರ್ಜುನ ಭಾರತೀಯ ರಸಾಯನ ಶಾಸ್ತ್ರದ ಜನಕರೆಂದು ಪ್ರಸಿದ್ಧರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಕಾರ್ಯ ಅವಿಸ್ಮರಣೀಯವಾಗಿದೆ.
|
|
ವಿಜ್ಞಾನಕ್ಕೆ ಅಸಾಧ್ಯವಾದ ಮಾನವನ ‘ಕ್ಲೋನಿಂಗ್’ ಪ್ರಾಚೀನ ಕಾಲದಲ್ಲಿಯೇ ಮಾಡಿದ ಋಭುಋಷಿ!
ಋಭುಋಷಿ ಬೃಹಸ್ಪತಿ ಇವರಿಗಾಗಿ ಬಹಳಷ್ಟು ಹಾಲನ್ನು ಕೊಡುವ ಒಂದು ಆಕಳನ್ನು ಉತ್ಪನ್ನ ಮಾಡಿದರು.ಇದು ‘ಜೆನೆಟಿಕ್ ಇಂಜಿನಿಯರಿಂಗ್’ನ ಮೊದಲನೆಯ ಪ್ರಯೋಗವಾಗಿತ್ತು....
|
|
ಋಷಿಮುನಿಗಳಿಗೆ ತಿಳಿದ ಧನಾತ್ಮಕ ಹಾಗೂ ಋಣಾತ್ಮಕ ಬಿಂದು, ಅವುಗಳ ಬಗ್ಗೆ ವಿಜ್ಞಾನದ ಸಂಶೋಧನೆ
ರಾಜಧಾನಿ ದೆಹಲಿಯಲ್ಲಿ ವೈದಿಕವಾಸ್ತುವಿನ ಬಗ್ಗೆ ಅಧ್ಯಯನ ಮಾಡುತ್ತಿರುವ ಆಧುನಿಕ ವಾಸ್ತುಕಾರರು ತಮ್ಮ ವರದಿಯಲ್ಲಿ ‘ಯಾವುದೇ ಸ್ಥಾನವು ಕೆಟ್ಟದಾಗಿಲ್ಲ ...
|
|
ಸಾಮಾನ್ಯ ಲೋಹದಿಂದ ಚಿನ್ನವನ್ನು ನಿರ್ಮಿಸುವ ರಸಾಯನಶಾಸ್ತ್ರದ ಪ್ರವರ್ತಕ ನಾಗಾರ್ಜುನರು!
ಭಾರತೀಯ ರಸಾಯನಶಾಸ್ತ್ರದ ಪ್ರವರ್ತಕರೆಂದು ತಿಳಿಯಲಾಗಿರುವ ನಾಗಾರ್ಜುನರು ೭ ನೆಯ ಶತಮಾನದಲ್ಲಿ ಉಪಲಬ್ಧವಿರುವ ಖನಿಜಗಳಿಂದ ವಿವಿಧ ಪ್ರಕಾರದ...
|
|
ಪಾಶ್ಚಾತ್ಯರನ್ನು ವಿಸ್ಮಯಗೊಳಿಸುವ ೬ ನೆಯ ಶತಮಾನದ ಮಹಾನ ವಾಸ್ತುಶಿಲ್ಪಿ ವರಾಹಮಿಹೀರ!
ಆಚಾರ್ಯ ವರಾಹಮಿಹೀರರು ೬ನೆಯ ಶತಮಾನದಲ್ಲಿ ನಿರ್ಮಿಸಿದ ‘ಬೃಹದ್ಸಂಹಿತೆ’ ಈ ಗ್ರಂಥದಲ್ಲಿ ಒಂದು ಕೋಟಿ ವರ್ಷ ಉಳಿಯುವ ಸಿಮೆಂಟ್ಅನ್ನು ಹೇಗೆ ತಯಾರಿಸಬೇಕು, ಅದಕ್ಕೆ...
|
|
ಆಚಾರ್ಯ ಕಣಾದರ ಪರಮಾಣುಶಾಸ್ತ್ರ
ಪಾಶ್ಚಾತ್ಯ ಅಣುವಿಜ್ಞಾನಿ ಜಾನ್ ಡಾಲ್ಟನ್ ಇವರಿಗಿಂತ ೨೫೦೦ ವರ್ಷಗಳ ಮೊದಲೇ ಆಚಾರ್ಯ ಕಣಾದರು ಎಲ್ಲ ವಸ್ತುಗಳು ಪರಮಾಣುಗಳಿಂದ ನಿರ್ಮಾಣವಾಗಿವೆ ...
|
|
ಔಷಧ ನಿರ್ಮಿತಿಯ ಪಿತಾಮಹ: ಆಚಾರ್ಯ ಚರಕರು!
ವಿವಿಧ ಸಿದ್ಧಾಂತಗಳಿಂದಾಗಿ ಶರೀರಶಾಸ್ತ್ರದ ಬಗ್ಗೆ ಗೊಂದಲದ ಸ್ಥಿತಿಯಿದೆ. ಆದರೆ ಕ್ರಿಸ್ತಪೂರ್ವ ೬೦೦ರಲ್ಲಿ ಆಚಾರ್ಯ ಚರಕರು ಶರೀರಶಾಸ್ತ್ರ, ಗರ್ಭಶಾಸ್ತ್ರ, ರಕ್ತಪರಿಚಲನಾಶಾಸ್ತ್ರ, ಔಷಧಶಾಸ್ತ್ರ ...
|
|
ನ್ಯೂಟನ್ರಿಗಿಂತ ೫೦೦ ವರ್ಷ ಮೊದಲೇ ಗುರುತ್ವಾಕರ್ಷಣ ಶಕ್ತಿಯ ರಹಸ್ಯವನ್ನು ಕಂಡುಹಿಡಿದ ಭಾಸ್ಕರಾಚಾರ್ಯರು!
ಭಾಸ್ಕರಾಚಾರ್ಯರು (ದ್ವಿತೀಯ) ‘ಸೂರ್ಯಸಿದ್ಧಾಂತ’ ಎಂಬ ಗ್ರಂಥದಲ್ಲಿ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಬರೆದಿದ್ದಾರೆ. ಇದರಿಂದ ಗುರುತ್ವಾಕರ್ಷಣ ಶಕ್ತಿಯನ್ನು ...
|
|
ವಿಶ್ವದ ಉತ್ಪತ್ತಿಯ ಬಗ್ಗೆ ಆಧುನಿಕ ವಿಜ್ಞಾನಿಗಳು ಮಂಡಿಸಿದ ಸಿದ್ಧಾಂತಗಳು
ಜಗತ್ತಿನ ಉತ್ಪತ್ತಿಯು ಹೇಗೆ ಆಯಿತು ಎಂಬ ಗಹನವಾದ ಪ್ರಶ್ನೆಯು ಕಳೆದ ಕೆಲವು ಶತಮಾನಗಳಿಂದ ಮನುಷ್ಯನ ಮನಸ್ಸಿನಲ್ಲಿ ಮನೆಮಾಡಿಕೊಂಡಿದೆ.
|
|
ಎಲ್ಲಿ ಗ್ರಹಗಳ ಸಂಪೂರ್ಣ ಮಾಹಿತಿಯನ್ನು ಅಲ್ಪಾವಧಿಯಲ್ಲಿ ಕಂಡು ಹಿಡಿಯುವ ಋಷಿಗಳು
ಪರಮೇಶ್ವರನು ನಿರ್ಮಿಸಿದ ವಿಷಯಗಳ ಸಂಶೋಧನೆಯನ್ನು ಮಾಡಲು ಮಿತಿಯಿದೆ ಅಥವಾ ಸಂಶೋಧಿಸುವವರಿಗೆ ತಮ್ಮ ಮಿತಿಯನ್ನು ಮೀರಲು ...
|
|
ಋಷಿಮುನಿಗಳು ಬರೆದಿಟ್ಟ ಜ್ಞಾನವನ್ನು ಸುಳ್ಳೆಂದು ಸಾಬೀತು ಪಡಿಸಲು ವಿಜ್ಞಾನಕ್ಕೆ ಸಾಧ್ಯವಾಗದಿರುವುದು
‘ಶತಪಥ ಬ್ರಾಹ್ಮಣ’ದಲ್ಲಿ ಸೃಷ್ಟಿಯ ನಿರ್ಮಾಣದ ಬಗ್ಗೆ ವರ್ಣನೆ ಇದೆ. ಎಲ್ಲಕ್ಕಿಂತ ಮೊದಲು ಪ್ರಜಾಪತಿ ಇದ್ದನು. ಅವನು ಪ್ರಕಾಶವನ್ನು ಹೆಚ್ಚಿಸಿದನು. ಅದರಿಂದ ಜಲದ ನಿರ್ಮಿತಿಯಾಯಿತು.
|
|
ಕೋಪರ್ನಿಕಸ್ ಇವರಿಗಿಂತ ೧೦೦೦ ವರ್ಷ ಮೊದಲೇ ಸೂರ್ಯಮಂಡಲವನ್ನು ಕಂಡುಹಿಡಿದ ಆರ್ಯಭಟರು!
ಪೃಥ್ವಿಯು ಲಂಬಗೋಲಾಕಾರವಾಗಿದ್ದು ಸೂರ್ಯನ ಸುತ್ತಲೂ ತಿರುಗುತ್ತದೆ ಎಂಬುದನ್ನು ಪಾಶ್ಚಾತ್ಯ ವಿಜ್ಞಾನಿ ಕೋಪರ್ನಿಕಸ್ ಇವರು ಕಂಡುಹಿಡಿಯುವುದಕ್ಕಿಂತ ೧೦೦೦ ವರ್ಷಗಳ ಮೊದಲೇ ಆರ್ಯಭಟರು ಕಂಡುಹಿಡಿದಿದ್ದರು.
|
|
ಪಾಶ್ಚಾತ್ಯರಿಗಿಂತ ಸಾವಿರಾರು ವರ್ಷಗಳ ಮೊದಲೇ ಶಸ್ತ್ರಚಿಕಿತ್ಸೆಯ ಜ್ಞಾನವನ್ನು ನೀಡಿದ ಋಷಿ ಸುಶ್ರುತ
ಸುಶ್ರುತ ಸಂಹಿತೆ’ ಈ ಗ್ರಂಥದಲ್ಲಿ ೩೦೦ ಶಸ್ತ್ರಚಿಕಿತ್ಸೆಗಳ, ಮೂಳೆಮುರಿತದ ಕುರಿತಾದ ಉಪಚಾರ ಮತ್ತು ಪ್ಲಾಸ್ಟಿಕ್ ಸರ್ಜರಿ ಇವುಗಳ ಬಗೆಗಿನ ಮಾಹಿತಿಯನ್ನು ಕೊಡಲಾಗಿದೆ. ಅರವಳಿಕೆ, ಮೆದುಳಿನ ...
|
|
ಎಲ್ಲ ಗ್ರಹಗಳು ಪ್ರಾಥಮಿಕ ಸ್ತರದಲ್ಲಿ ತಪ್ತ ಸ್ವರೂಪದಲ್ಲಿದ್ದು ಕಾಲಾಂತರದಲ್ಲಿ ತಂಪಾದವು
'ಸೃಷ್ಟಿಯ ಉತ್ಪತ್ತಿಯ ಬಗ್ಗೆ ಋಗ್ವೇದ ೮.೩.೨ರಲ್ಲಿ ಮುಂದಿನಂತೆ ಹೇಳಲಾಗಿದೆ ‘-ವಿಶ್ವದ ಉತ್ಪತ್ತಿಯ ಸಮಯದಲ್ಲಿ ಸೌರಜಗತ್ತು ಆಕಾಶದಲ್ಲಿ ಪರಮಾಣು ರೂಪದಲ್ಲಿತ್ತು.
|