Select Language : Marathi , Hindi , English  
Advanced Search


ಮಕ್ಕಳೇ, ಸಾಯಂಕಾಲ ದೇವರೆದುರು ದೀಪ ಹಚ್ಚಿ ಸ್ತೋತ್ರಗಳನ್ನು ಪಠಿಸಿರಿ!


ಶ್ರೇಯಾಂಕ : Average Rating : 7.57 From 7 Voter(s) | ವೀಕ್ಷಕರು : 1269
By Balsanskar Kannada
  • ಸ್ತೋತ್ರಪಠಣದಿಂದ ಬುದ್ಧಿ ಸಾತ್ತ್ವಿಕವಾಗಿ ಸ್ಮರಣಶಕ್ತಿ ಹೆಚ್ಚಾಗುತ್ತದೆ.
  • ಸ್ತೋತ್ರಗಳಿಂದ ಅಧ್ಯಯನದಲ್ಲಿ ಬೇಗನೆ ಏಕಾಗ್ರತೆ ಬರುತ್ತದೆ.
  • ಸ್ತೋತ್ರಗಳಿಂದ ವಾಸ್ತುವಿನಲ್ಲಿ ಒಳ್ಳೆಯ (ಸಾತ್ತ್ವಿಕ) ಸ್ಪಂದನಗಳು ನಿರ್ಮಾಣವಾಗುತ್ತವೆ ಮತ್ತು ವಾಸ್ತುವಿನಲ್ಲಿನ ಕೆಟ್ಟ (ತಮೋಗುಣಿ) ಸ್ಪಂದನಗಳು ನಾಶವಾಗಿ ವಾಸ್ತುವು ಶುದ್ಧವಾಗುತ್ತದೆ.
  • ಸ್ತೋತ್ರಗಳನ್ನು ಪಠಿಸುವುದರಿಂದ ಸ್ತೋತ್ರ ಪಠಿಸುವವರ ಸುತ್ತಲೂ ಸಂಬಂಧಿತ ದೇವತೆಯ ಸೂಕ್ಷ್ಮ ಸಂರಕ್ಷಣಾಕವಚವು ನಿರ್ಮಾಣವಾಗಿ, ಸಾಯಂಕಾಲದ ಸಮಯದಲ್ಲಿ ಹೆಚ್ಚಾಗುವ ಕೆಟ್ಟ ಶಕ್ತಿಗಳ ತೊಂದರೆಗಳಿಂದ ಅವರ ರಕ್ಷಣೆಯಾಗುತ್ತದೆ.
  • ಹಿಂದೂ ಪರಂಪರೆಯ ಆಚಾರಗಳೇ ನಿಜವಾಗಿ ಕಲ್ಯಾಣಕಾರಿಯಾಗಿವೆ, ಇದನ್ನು ಗಮನದಲ್ಲಿಡಿ! 



ಸಂಬಂಧಿತ ಲೇಖನಗಳು

» ಮಕ್ಕಳೇ, ಸ್ವಾವಲಂಬಿಗಳಾಗಿರಿ!
» ಬಾಲ ಮಿತ್ರರೇ, ನೀವು ನಿಮ್ಮ ದೈನಂದಿನ ಆಚರಣೆಯನ್ನು ಸುಸಂಸ್ಕಾರವಾಗಿ ಮಾಡಿರಿ
» ಪ್ರಾರ್ಥನೆ : ದೇವರನ್ನು ಪ್ರಸನ್ನಗೊಳಿಸಲು ಸುಲಭವಾದ ಮಾರ್ಗ !
» ನಿಸರ್ಗದ ನಿಯಮಕ್ಕನುಸಾರವಾಗಿ ದಿನಚರ್ಯದ ಅವಶ್ಯಕತೆ!
» ಸೂರ್ಯನಮಸ್ಕಾರ


ಪ್ರತಿಕ್ರಿಯೆಗಳು

ಪ್ರತಿಕ್ರಿಯಿಸಿರಿ ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
* ಹೆಸರು


* ವಿ-ಅಂಚೆ ವಿಳಾಸ (Email Address)




*Image Validation (?)


*ಪ್ರತಿಕ್ರಿಯೆ





ಲೇಖನಕ್ಕೆ ಶ್ರೇಯಾಂಕ ನೀಡಿರಿ :

1

2

3

4

5

6

7

8

9

10
ಕಡಿಮೆ ಹೆಚ್ಚು
Itihas
Vadhdivas
Participate

 
Subscribe to Balsanskar Newsletter
Email:
Visit this group